ಎಸ್ಬಿಐ ಬ್ಯಾಂಕ ವತಿಯಿಂದ ಪತ್ರಕರ್ತರಿಗೆ ಸನ್ಮಾನ
ವಿಜಯ ಟೈಮ್ಸ್ ನ್ಯೂಸ್
ಶಹಾಬಾದ ತಾಲೂಕಿನ ಭಂಕೂರ ಎಸ್ಬಿಐ ಬ್ಯಾಂಕ ವತಿಯಿಂದ ತಾಲೂಕಿನ ಪತ್ರಕರ್ತರಾದ ವಾಸುದೇವ ಚವ್ಹಾಣ, ಕೆ.ರಮೇಶ ಭಟ್ಟ, ನಿಂಗಣ್ಣ ಜಂಬಗಿ, ಲೋಹಿತ ಕಟ್ಟಿ, ಶಿವುಕುಮಾರ ಕುಸಾಳೆ, ಖಾಜಾ ಪಟೇಲ ಅವರನ್ನು ಸನ್ಮಾನಿಸಲಾಯಿತು. ಬ್ಯಾಂಕ ವ್ಯವಸ್ಥಾಪಕ ದೀಪಕ ಕುಮಾರ, ಗ್ರಾಪಂ.ಅಧ್ಯಕ್ಷ ಶರಣಬಸಪ್ಪ ಧನ್ನಾ ಸುರೇಶ ಮೆಂಗನ್, ಭರತ ಧನ್ನಾ, ಶಂಕರ ಜಾನಾ, ಶಕೀಲ ಪಟೇಲ, ಜಾಕೀರ ಸೇಠ, ಶಿವಯೋಗಿ ಬಣಕಾರ ಇತರರು ಇದ್ದರು.
Copyright © 2025 Vijay Times News. All Rights Reserved.
Website by Samanth